೨೦೧೬ರ ವಾರ್ಷಿಕ ಪರೀಕ್ಷೆಗೆ ಗಮನಿಸಬೇಕಾದ ಪ್ರಶ್ನೆಗಳು
ಕೃಷ್ಣೇಗೌಡನ ಆನೆ
ಸಂದರ್ಭದ ಪ್ರಶ್ನೆಗಳು :-
·
ನಮ್ಮಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದಹಾಗೆ
·
ಆನೆ ಸಾಕುವುದು
ಎಂದರೆ ಎಲೆಕ್ಷನ್ ಗೆ ನಿಂತಹಾಗೆ
·
ಆನೆಗೂ ಮಾನ ಮಾನ
ಮರ್ಯಾದೆ ಇರುತ್ತೆ ತಿಳುಕೋ
·
ನಿನ್ನ
ಪುಕಾರೇನಿದ್ದರೂ ಬರವಣಿಗೇಲಿ ಇರಬೇಕು
·
ಕುಶಾಲಿಗಂತ ಸೊಂಡಿಲು
ಬೀಸಿದರೆ ಸಾಕಲ್ಲ
·
ಮುನ್ಸಿಪಲ್
ಪ್ರೆಸಿಡೆಂಟಾಗಿ ಊರನ್ನು ಸ್ವಚ್ಛವಾಗಿಡೋದು ನಿಮ್ಮ ಕರ್ತವ್ಯ
·
ಆನೆ ಬೇಲಿದಾಟಿ
ಹೋಯ್ತುಸಾರ್
·
ಕಂಬದಮೇಲೆ ಯಾಕೋ
ಕೈಲಾಸಕಂಡಹಾಗೆ ಇದೆಯಲ್ಲ.
ಒಂದುವಾಕ್ಯದ ಪ್ರಶ್ನೆಗಳು:-
o ದುರ್ಗಪ್ಪ ಏನನ್ನು ಕೇಳಿ ಪಡೆಯಲು ಬಂದಿದ್ದ?
o ಕೃಷ್ಣೇಗೌಡರ ಆನೆ ಮೊದಲು ಯಾವ ಮಠದಲ್ಲಿತ್ತು?
o ಆನೆಯ ಮಾವುತನ ಹೆಸರೇನು?
o ಪೋಸ್ಟ್ ಮನ್ ಜಬ್ಬಾರನಿಗೆ ಒದಗಿದ ತೊಂದರೆ ಏನು?
o ಟೆಲಿಫೋನ್ ಸಿಬ್ಬಂದಿ ಯಾರ ವಿರುದ್ಧ ಮುಷ್ಕರ ಹೂಡಿದರು?
o ಆನೆಶಾಸ್ತ್ರದವನು ಏನೆಂದು ಭವಿಷ್ಯ ನುಡಿದಿದ್ದನು?
o ನಿರೂಪಕರಿಗೆ ಯಾವಕೆಲಸ ಖಾಯಂ ಆಗಿತ್ತು?
o ಮುನ್ಸಿಪಾಲಿಟಿ ಪ್ರೆಸಿಡೆಂಟ್ ಹೆಸರೇನು?
ಎರಡು-ಮೂರುವಾಕ್ಯದ
ಪ್ರಶ್ನೆಗಳು:-
§ ದುರ್ಗಪ್ಪ ಏಕೆ ಬಂದಿರಬೇಕೆಂದು ನಿರೂಪಕರು ಯೋಚಿಸಿದರು?
§ ಕೃಷ್ಣೇಗೌಡರ ಆನೆ ಹುಟ್ಟಿಬೆಳೆದ ಬಗೆ?
§ ಕಾಡಪ್ಪ ಶೆಟ್ಟರು ಯಾವವರ್ತಮಾನವನ್ನು ಮುಟ್ಟಿಸಿದರು?
§ ಫಾರೆಸ್ಟ್ ಡಿಪಾರ್ಟಮೆಂಟ್ ನವರ ನಂಬರ್ ಒನ್ ಎನಿಮಿಗಳು ಯಾರು ಯಾರು?
§ ತನ್ನ ಕೆಲಸ ಅತ್ಯಂತ ಅಪಾಯಕಾರಿಯೆಂದು ದುರ್ಗಪ್ಪ ವಿವರಿಸಿದ್ದು ಹೇಗೆ?
§ ಜಬ್ಬಾರ್ ನಿರೂಪಕರಿಗೆ ಅಂಚೆ ವಿಲೇವಾರಿ ಬಗ್ಗೆ ಅಸಡ್ಡೆಯಿಂದ ಏನು ಹೇಳಿದ?
§ ಹುಚ್ಚುನಾಯಿಗಳು ಆಸ್ಪತ್ರೆ ಯಲ್ಲಿ ಹೇಗೆ ವರ್ತಿಸುತ್ತವೆಂದು ಪುಟ್ಟಯ್ಯ ಹೇಳಿದ?
§ ಆನೆಯೇ ತಿಪ್ಪಣ್ಣನ ಸಾವಿಗೆ ಕಾರಣವೆಂದು ದುರ್ಗಪ್ಪ ಹೇಳಿದಾಗ ನಿರೂಪಕರ ಪ್ರತಿಕ್ರಿಯೆ ಏನು?
§ ಆನೆಯನ್ನು ಹದ್ದುಬಸ್ತಿನಲ್ಲಿ ಇಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ?
ಐದಾರುವಾಕ್ಯದ ಪ್ರಶ್ನೆಗಳು:-
Ø ಎಲ್ಲರ ನಿರೀಕ್ಷೆ ಸುಳ್ಳಾಗುವಂತೆ ಕೃಷ್ಣೇಗೌಡ ಆನೆಯನ್ನು ಹೇಗೆ ಸಾಕಿದ?
Ø ಕಾಡಾನೆಗಳ ಹಾವಳಿ ನಿರೂಪಕರ ಅನುಭವಕ್ಕೆ ಬಂದುದು ಹೇಗೆ?
Ø ಆರಣ್ಯ ಇಲಾಖೆಯ ಶತ್ರುಗಳ ಕಾರ್ಯ ಭಾರವನ್ನು ನಾಗರಾಜ ವಿವರಿಸಿದ್ದು ಹೇಗೆ?
Ø ನಿದ್ರ ಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ?
Ø ಡ್ರೈವರ್ ಸಾವಿನ ಸುದ್ದಿಯನ್ನು ಶಿವೆ ಗೌಡ ಮತ್ತಿತರು ಹೇಗೆ ಮುಚ್ಚಿ ಹಾಕಿದರು?
Ø ಬೀದಿನಾಯಿಗಳ ನಿವಾರಣೆಗೆ ಖಾನ್ ಸಾಹೇಬರು ತೆಗೆದುಕೊಂಡಿದ್ದ ಕ್ರಮಗಳು ಯಾವುವು?
Ø ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣ ನ ಸಾವಿಗೆ ಕೃಷ್ಣೇ ಗೌಡರ ಆನೆ ಕಾರಣವೇ,
ವಿವರಿಸಿ?
Ø ತನ್ನ ಆನೆಯ ಬಗ್ಗೆ ಕೃಷ್ಣೇ ಗೌಡರಲ್ಲಿ ಬೇಸರಮೂಡಲು ಕಾರಣಗಳೇನು?
Ø ಆನೆ ಮತ್ತು ವೇಲಾಯುಧನನ್ನು ಸಾಗಿಹಾಕಲು ಮಠದವರು ಹವಣಿಸಿದ್ದೇಕೆ?
Ø ಟೆಲಿಫೋನ್ ಲೈನ್ ಮನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ.
Ø ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯಗಳೇನು?
Ø ವೇಲಾಯುಧನ ಹೆಂಡತಿಗೆ ಆನೆಯಬಗ್ಗೆ ಸವತಿಮತ್ಸರ ಮೂಡಲು ಕಾರಣವೇನು?
ಕದಡಿದ ಸಲಿಲಂ
ಸಂದರ್ಭದ ಪ್ರಶ್ನೆಗಳು:-
Ø ಏನಂ ಕೇಳ್ದಪೆನೊ ಪೊಲ್ಲ ವಾರ್ತೆಯನಿನ್.
Ø ಕದಡಿದ ಸಲಿಲಂ ತಿಳಿವಂದದೆ
ಒಂದುವಾಕ್ಯದ ಪ್ರಶ್ನೆಗಳು:-
Ø ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು?
Ø ಮಯತನೂಜೆ ಎಂದರೆ ಯಾರು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಬಹುರೂಪಿಣಿ ವಿದ್ಯೆಯ ಬಗ್ಗೆ ಲಘು ಮಾಹಿತಿ ನೀಡಿರಿ.
ಭಾವಾರ್ಥ:-
Ø ಗುಣಪರಿಪಾಲನಾರ್ಥ ಎನಗಂ....
Ø ಇವರಂ ಪ್ರಾಣಪ್ರಿಯರಂ ನೆವಮಿಲ್ಲದೆ....
Ø ಕದಡಿದ ಸಲಿಲಂ ತಿಳಿವಂದದೆ....
ಐದಾರುವಾಕ್ಯದ ಪ್ರಶ್ನೆಗಳು:-
Ø ಕದಡಿದ ಸಲಿಲಂ ತಿಳಿವಂದದೆ ಕಾವ್ಯ ಭಾಗದಲ್ಲಿ ಕಂಡು ಬರುವ ರಾವಣನ ವ್ಯಕ್ತಿತ್ವ ವನ್ನು
ವಿಮರ್ಶಿಸಿ.
Ø ರಾವಣ ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರಿಸಿ.
ವಚನಗಳು:
ಭಾವಾರ್ಥ:-
Ø ಪರುಷ ಗೃಹದೊಳಿದ್ದು ತಿರಿವನೆ ಮನೆಮನೆಯ
ಸಂದರ್ಭ:-
ಪುಷ್ಪವಿಲ್ಲದೆ
ಪರಿಮಳವನ್ನು ಅರಿಯಬಹುದೆ
ಒಂದುವಾಕ್ಯದ ಪ್ರಶ್ನೆಗಳು:-
Ø ಶಿವಪಥವನ್ನು ಅರಿಯದಿದ್ದರೆ ಏನಾಗುವುದು?
Ø ಯಾವುದರಿಂದ ಪರಿಮಳವನ್ನು ಅರಿಯಬಹುದು?
Ø ಗುರು ಹೇಗೆ ವರ್ತಿಸಬಾರದು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಯಾವಗುಣಗಳು ಇಲ್ಲದವನು ಡಾಂಭಿಕ ಎನಿಸುತ್ತಾನೆ?
Ø ಯಾವಾಗ ನಿಲಬಹುದು ಯಾವಾಗ ನಿಲಲಾಗದು?
Ø ಬಸವಣ್ಣನವರ ಪ್ರಕಾರ ನೈಜ ಭಕ್ತಿಯ ಲಕ್ಷಣಗಳು ಯಾವುವು?
ಐದಾರುವಾಕ್ಯದ ಪ್ರಶ್ನೆಗಳು:-
Ø ರಕ್ಷಿಸಬೇಕಾದವರೇ ಭಕ್ಷಕರಾದರೆ ಒದಗುವ ವಿಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ?
ಇನ್ನು ಹುಟ್ಟದೆ ಯಿರಲಿ ನಾರಿಯರು ಎನ್ನವೊಲು
ಭಾವಾರ್ಥ:-
Ø ಕಲಹಕಾದೊಡೆ ನಾವು ರಮಿಸುವರುಳಿದವರು ....
Ø ಬಸುರಬಗೆವೆನು ಕೀಚಕನ ನಸುಮಿಸುಕಿದೊಡೆ....
Ø ಎಲ್ಲರೊಳು ಕಲಿಭೀಮನೇ ಮಿಡುಕುಳ್ಳ....
ಸಂದರ್ಭದ ಪ್ರಶ್ನೆಗಳು:-
Ø ಕಲಿ ಭೀಮನೆ ಮಿಡುಕುಳ್ಳ ಗಂಡನು.
Ø ಕೂಳುಗೇಡಿಂಗೊಡಲ ಹೊರುವಿರಿ
Ø ಹಗೆಗಳನು ಹಿಂಡಿದನು ಮನದೊಳಗೆ
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಗಂಡರೈವರು ಮೂರುಲೋಕದ ಗಂಡರಾರು ಹೆಸರಿಸಿ?
Ø ಗಂಡರೋ ನೀವು ಭಂಡರೋ ಎಂದು ಹೇಳಿದವರಾರು?
Ø ಸೋದರರ ಬಗ್ಗೆ ಭೀಮನು ವ್ಯಕ್ತ ಪಡಿಸಿದ ಅಭಿಪ್ರಾಯ ಯಾವುದು?
ಐದಾರುವಾಕ್ಯದ ಪ್ರಶ್ನೆಗಳು:-
Ø ತನಗೊದಗಿದ ಸಂಕಟವನ್ನು ಹೇಳಿಕೊಳ್ಳುವ ದ್ರೌಪದಿಯ ಸ್ವಗತದ ಮಾತುಗಳಾವುವು?
ಪಗೆಯಂ ಬಾಲಕನೆಂಬರೇ
ಸಂದರ್ಭದ
ಪ್ರಶ್ನೆಗಳು:-
Ø ಕೆಲವಂ ಬಲ್ಲವರಿಂದ ಕಲ್ತು
Ø ಇರಿಯಲ್ಬಲ್ಲೊಡೆ ವೀರನಾಗು....
ಒಂದುವಾಕ್ಯದ ಪ್ರಶ್ನೆಗಳು:-
Ø ನಿಷ್ಪ್ರಯೋಜಕನಾದ ಮಗ ಯಾರು?
Ø ಯಾರನ್ನು ಯೋಗಿಯೆನಬಹುದು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ರಾಜ ಮಂತ್ತ್ರಿಗಳಿಗೆ ಯಾವ ಅರ್ಹತೆಗಳಿರಬೇಕು?
Ø ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು?
ಐದಾರುವಾಕ್ಯದ ಪ್ರಶ್ನೆಗಳು:-
Ø ವೀರ, ಮಂತ್ರಿ, ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳು ಏನು?
ಜಾಲಿಯ ಮರದಂತೆ
ಒಂದುವಾಕ್ಯದ ಪ್ರಶ್ನೆಗಳು:-
Ø ಜಾಲಿಯ ಮರದಂತೆ ಇರುವವರು ಯಾರು?
Ø ತತ್ವ ಜ್ಞಾನವನ್ನು ಕೇಳದವರು ಯಾರು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಜಾಲಿಯಮರದ ನಿರರ್ಥಕಥೆಯನ್ನು ಪುರಂದರದಾಸರು ಹೇಗೆ ತಿಳಿಸಿದ್ದಾರೆ?
Ø ಯಾರಿಗೆ ತತ್ವಜ್ಞಾನವನ್ನು ಹೇಳಿ ಪ್ರಯೋಜನವಿಲ್ಲ?
ಐದಾರುವಾಕ್ಯದ ಪ್ರಶ್ನೆಗಳು:-
Ø ಸಮಾಜ ಕಂಟಕರ ಬಗೆಗೆ ಪುರಂದರದಾಸರ ಅಭಿಪ್ರಾಯಗಳನ್ನು ಸಂಗ್ರಹಿಸಿ?
ಹಬ್ಬಲಿ ಅವರ ರಸಬಳ್ಳಿ
ಸಂದರ್ಭದ ಪ್ರಶ್ನೆಗಳು:-
Ø ಬಿಸಿಲು ಹೊಳ್ಳೋದು ತಡವಲ್ಲ...
Ø ನೀ ತಂಪು ನನ್ನ ತವರೀಗೆ
ಒಂದುವಾಕ್ಯದ ಪ್ರಶ್ನೆಗಳು:-
Ø ಬ್ಯಾಸಗಿದಿವಸಕ್ಕೆ ಯಾವ ಮರ ತಂಪು?
Ø ತಾಯಿಯನ್ನು ಯಾವುದಕ್ಕೆ ಹೋಲಿಸಲಾಗಿದೆ?
Ø ಹಡೆದ ತಂದೆತಾಯಿಯರ ಮಹತ್ವ ತಿಳಿಸಿರಿ.
ಐದಾರುವಾಕ್ಯದ ಪ್ರಶ್ನೆಗಳು:-
Ø ತಾಯಿಯಬಗ್ಗೆ ಇರುವ ಅಪಾರ ಪ್ರೀತಿ ಅಭಿಮಾನ ರಸಬಳ್ಳಿಯಲ್ಲಿ ಹೇಗೆ ವ್ಯಕ್ತವಾಗಿದೆ?
Ø ಹೆಣ್ಣುಮಕ್ಕಳ ದುಃಖವನ್ನು ಬಲ್ಲವರು ಯಾರು? ಹೇಗೆ?
Ø ಗರತಿ ತವರಿಗೆ ಏನೆಂದು ಹರಸುತ್ತಾಳೆ?
ಬೆಳಗು ಜಾವ
ಭಾವರ್ಥ:-
Ø ಬಾನ್ ಹೊಗರಲುಂಟು ಮರಚಿಗುರಲುಂಟು....
ಸಂದರ್ಭದ ಪ್ರಶ್ನೆಗಳು:-
Ø ಬಲೆಬೀಸಿಬಂದ ಅಗೊ ಬೆಳಕ ಬೇಟೆಗಾರ...
Ø ಮರಣ ಬಂದೀತು ಕ್ಷಣವು ಉರುಳಿ
ಒಂದುವಾಕ್ಯದ ಪ್ರಶ್ನೆಗಳು:-
Ø ಹುಸಿನಿದ್ದೆಸಾಕು ಎಂದು ಕವಿ ಯಾರಿಗೆ ಹೇಳುತ್ತಾರೆ?
Ø ಕವಿಯಪ್ರಕಾರ ಯಾವುದು ಮತ್ತೆ ಚಿಗುರುತ್ತದೆ?
ಐದಾರುವಾಕ್ಯದ ಪ್ರಶ್ನೆಗಳು:-
ಬೆಳಗುಜಾವ ಕವನದ ಮೂಲಕ ಬೇಂದ್ರೆಯವರು ಹೇಳಿರುವ ವಿಚಾರಗಳಾವುವು?
ಮುಂಬೈ ಜಾತಕ
ಸಂದರ್ಭದ ಪ್ರಶ್ನೆಗಳು:-
Ø ನೂರಾರು ಜಾಹಿರಾತುಗಳು ತಲೆಗೆ ತುರುಕಿದ್ದು?
Ø ಕುಳಿತು ಕೆಮ್ಮುವ ಪ್ರಾಣಿ
ಐದಾರುವಾಕ್ಯದ ಪ್ರಶ್ನೆಗಳು:-
ನಗರ ಜೀವನದ ಯಾಂತ್ರಿಕ ವಿವರಗಳು ಈ ಕವಿತೆಯಲ್ಲಿ ಹೇಗೆ
ಚಿತ್ರಿತಗೊಂಡಿದೆ ವಿವರಿಸಿ?
ಶಿಲುಬೆ ಏರಿದ್ದಾನೆ
ಒಂದುವಾಕ್ಯದ ಪ್ರಶ್ನೆಗಳು:-
Ø ಯಾರ ಕಂಬನಿಯೊರೆಸಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಕ್ರಿಸ್ಮಸ್ ಮನೆಗೆ ಏನನ್ನು ಹೊತ್ತು ತಂದಿದೆ?
Ø ಶಿಲುಬೆಗೇರಿದ ಯೇಸುವಿನ ದೇಹ ಯಾರಿಗೆ, ಏನನ್ನು ಹೇಳುವಂತಿದೆ?
Ø ಶಿಲುಬೆಗೇರಿಸಿದ ಗುಣಗಳು ಇಂದು ಯಾವವೇಷತಾಳಿವೆ?
ಒಂದು ಹೂ ಹೆಚ್ಚಿಗೆ ಇಡುತ್ತೇನೆ
ಸಂದರ್ಭದ ಪ್ರಶ್ನೆಗಳು:-
Ø ಮಾತೇ ಮರೆತುಹೋಗಿದೆ ಕಣೆ..
ಒಂದುವಾಕ್ಯದ ಪ್ರಶ್ನೆಗಳು:-
Ø
ಮೊಮ್ಮಗಳು ಏನು
ಮಾಡುತಿದ್ದಳು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
ಸೊಸೆಗೆ ಹೊರಗಿನ ಕೆಲಸ ಬರಲಿ ಎಂದು ಮುದುಕಿ ಬಯಸಿದ್ದು ಏಕೆ?
ಹತ್ತಿ... ಚಿತ್ತ... ಮತ್ತು ...
ಒಂದುವಾಕ್ಯದ ಪ್ರಶ್ನೆಗಳು:-
Ø ತೈಲ ತೀರಿದ್ದು ಹೇಗೆ ತಿಳಿಯುತ್ತದೆ?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಎಣ್ಣೆಯಲ್ಲಿ ನೆನೆದು ಉರಿವ ಬತ್ತಿಯನ್ನು ಯಾವಯಾವುದಕ್ಕೆ ಹೋಲಿಸಲಾಗಿದೆ?
Ø ಎಣ್ಣೆ ತೀರಿದ ದೀಪಗಳು ಏನನ್ನು ಸೂಚಿಸುತ್ತವೆ?
ಒಮ್ಮೆ ನಗುತ್ತೇವೆ
ಒಂದುವಾಕ್ಯದ ಪ್ರಶ್ನೆಗಳು:-
Ø ಕವಯಿತ್ರಿ ಯಾರಲ್ಲಿ ಮೊರೆಯಿಡುತ್ತಾರೆ?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಕವಯಿತ್ರಿ ಮುಗಿಲತ್ತ ಕೈಚಾಚಿ ಏಕೆ ನಿಂತಿದ್ದಾರೆ?
Ø ದನಗಳಿಗೆ ಜನಗಳಿಗೆ ಏನೇನು ಇಲ್ಲ?
ಮುಟ್ಟಿಸಿಕೊಂಡವನು
ಸಂದರ್ಭದ ಪ್ರಶ್ನೆಗಳು:-
Ø ಅವನು ನನ್ನಷ್ಟೇ ಒಳ್ಳೆಯ್ ಡಾಕ್ಟರು, ಏನೂ ತಪ್ಪು ತಿಳಿಬೇಡ.
ಒಂದುವಾಕ್ಯದ ಪ್ರಶ್ನೆಗಳು:-
Ø ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನಿಗೆ ಇದ್ದ ಅಭಿಪ್ರಾಯವೇನು?
Ø ಅನ್ಯ ಡಾಕ್ಟರರು ಬಸಲಿಂಗನ ಕಾಯಿಲೆಯ ಬಗ್ಗೆ ಏನೆಂದು ಪ್ರತಿಕ್ರಯಿಸಿದರು?
Ø ಬಸಲಿಂಗನಿಗೆ ಮೊದಲು ಯಾವ ಕಣ್ಣಿನಲ್ಲಿ ನೋವು ಆರಂಭವಾಯಿತು?
ಐದಾರುವಾಕ್ಯದ ಪ್ರಶ್ನೆಗಳು:-
Ø ಬಸಲಿಂಗ ಕೊನೆಯಲ್ಲಿ ತೆಗೆದುಕೊಂಡ ನಿರ್ಧಾರ ಯಾವುದು, ಅದಕ್ಕೆ ಕಾರಣಗಳೇನು?
Ø ‘ಮುಟ್ಟಿಸಿಕೊಂಡವನು’ – ಕತೆಯಲ್ಲಿ ಕೊನೆಗೆ ಕಂಡುಬರುವ ಸನ್ನಿವೇಶವನ್ನು ಅವಲೋಕಿಸಿ?
Ø ಬಸಲಿಂಗ ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದಿರಲು ಕಾರಣಗಳೇನು?
Ø ಬಸಲಿಂಗ ಎದುರಿಸುತ್ತಿದ್ದ ಸಮಸ್ಯೆಗಳು ಯಾವುವು?
ವಾಲ್ ಪರೈ: ಅಭಿವೃದ್ಧಿ ತಂದ ದುರಂತ
ಸಂದರ್ಭ ;- ಅದು ಅವರು
ಆವರೆಗೂ ನೋಡಿರದ ಪ್ರಾಣಿ
ಒಂದುವಾಕ್ಯದ ಪ್ರಶ್ನೆಗಳು:-
Ø ಬ್ರಿಟೀಷರ ಯಾವ ಗುಣವನ್ನು ಮೆಚ್ಚಬೇಕು?
Ø ಕೆಂಪು ಪಟ್ಟಿಗೆ ಸೇರಿದ ಪ್ರಾಣಿ ಯಾವುದು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಬ್ರಿಟೀಷರು ಬರುವ ಮೊದಲು ವಾಲ್ ಪರೈ ಹೇಗಿತ್ತು?
Ø ಕೈಗಾರಿಕೋದ್ಯಮಿಗಳಿಂದ ಕಾಡು ನಾಶ ವಾದುದು ಹೇಗೆ?
Ø ಸಿಂಹಬಾಲದ ಕೋತಿಗಳಿಗೆ ಒದಗಿದ ತೊಂದರೆ ಏನು?
ಐದಾರುವಾಕ್ಯದ ಪ್ರಶ್ನೆಗಳು:-
Ø ಅಭಿವೃದ್ಧಿತರುವ ಪ್ರಾಕೃತಿಕ ನಾಶದ ಸ್ವರೂಪವನ್ನು ಈ ಪಠ್ಯದ ಹಿನ್ನಲೆಯಲ್ಲಿ ಚರ್ಚಿಸಿ?
ಆಯ್ಕೆಯಿದೆ ನಮ್ಮ ಕೈಯಲ್ಲಿ
ಸಂದರ್ಭದ ಪ್ರಶ್ನೆಗಳು:-
Ø ನೋಡು, ನಿನ್ನ ಎದುರು ಎರಡು ಆಯ್ಕೆಗಳಿವೆ..
Ø ಮುಂಬೈಯ ಪ್ರಸಿದ್ಧ ನ್ಯಾಯವಾದಿಯಾದರು..
Ø ಎಷ್ಟುಬೇಕಾದರೂ ಓದಿಸಲು ಸಿದ್ದರಿದ್ದ ಅಪ್ಪಂದಿರು
ಒಂದುವಾಕ್ಯದ ಪ್ರಶ್ನೆಗಳು:-
Ø ಲೇಖಕಿಯ ಪತಿಯನ್ನು ಸೋನಾಗ್ರಫಿ ರೂಮಿಗೆ ಕರೆದೊಯ್ದುದೇಕೆ?
Ø ಅದೃಷ್ಟದ ಪ್ರಶ್ನೆ ಬಂದಾಗೆ ಲೇಖಕಿಗೆ ಯಾರು ನೆನಪಾಗುತ್ತಾರೆ?
Ø ದುರಾಸೆಯ ಹುಡುಗನನ್ನು ನಿರಾಕರಿಸಿದವರು ಯಾರು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಸೀತಾಳಾ ಬಯಕೆ, ನಂಬಿಕೆಗಳು ಹೇಗಿದ್ದವು?
Ø ತಾನು ಅದೃಷ್ಟವಂತೆ ಎಂದು ಲೇಖಕಿ ಭಾವಿಸಲು ಕಾರಣವೇನು?
ಐದಾರುವಾಕ್ಯದ ಪ್ರಶ್ನೆಗಳು:-
Ø ಲೇಖಕಿಯ ಪತಿಯ ಮೂತ್ರಪಿಂಡದ ಕಲ್ಲು ಕರಗಿಹೋಗಿದ್ದು ಹೇಗೆ?
ಕನ್ನಡವನ್ನು ಕಟ್ಟುವ ಕೆಲಸ
ಸಂದರ್ಭ :- ಕನ್ನಡಿಗರು ಮೊದಲು ಕನ್ನಡಿಗರಾಗಬೇಕು
ಒಂದುವಾಕ್ಯದ ಪ್ರಶ್ನೆಗಳು:-
Ø ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ ಯಾವುದು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಕನ್ನಡದ ಸಮಸ್ಯೆಗಳು ಎಲ್ಲಿಯವರೆಗೂ ಇದ್ದೇ ಇರುತ್ತದೆ?
Ø ಸಾರ್ವಜನಿಕ ಶಾಲೆಗಳ ಬಗ್ಗೆ ಲೇಖಕರ ಅಭಿಪ್ರಾಯವೇನು?
ಐದಾರುವಾಕ್ಯದ ಪ್ರಶ್ನೆಗಳು:-
Ø ಕೇಂದ್ರ ಸರಕಾರದ ಕಚೇರಿಗಳಲ್ಲಿ ಕನ್ನಡತನವಿಲ್ಲವಿರುವ ಬಗ್ಗೆ ಹಾಮಾನಾ ಹೇಗೆ ಟೀಕಿಸಿದ್ದಾರೆ?
Ø ಕನ್ನಡಿಗರೆನಿಸಿಕೊಳ್ಳಲು ಯಾವ ಯೋಗ್ಯತೆಯ ಪ್ರಶ್ನೆಗಳು ನಮ್ಮನ್ನು ಚುಚ್ಚಬೇಕು, ವಿವರಿಸಿ?
ಧಣಿಗಳ ಬೆಳ್ಳಿಲೋಟ
ಒಂದುವಾಕ್ಯದ ಪ್ರಶ್ನೆಗಳು:-
Ø ಧಣಿಗಳ ದಾಂಪತ್ಯಕ್ಕೆ ಯಾವುದು ಮೂಕ ಸಾಕ್ಷಿಯಾಗಿತ್ತು?
Ø ಗುಡ್ಡ ಹೊಳೆಯಲ್ಲಿ ಯಾವ ಆಟ ಆಡುತ್ತಿದ್ದನು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಮುಂಜಾನೆ ಚಿನ್ನಮ್ಮ ಯಾವ ಕೆಲಸದಲ್ಲಿ ತೊಡಗಿದ್ದಳು?
Ø ಮುಸುರೆಪಾತ್ರೆಗಳು ನೀರುಪಾಲಾದುದು ಹೇಗೆ? ಅವುಗಳನ್ನು ಮೇಲೆತ್ತಲು ಮಾಡಿದ ಪ್ರಯತ್ನಗಳೇನು?
ಐದಾರುವಾಕ್ಯದ ಪ್ರಶ್ನೆಗಳು:-
ದಣಿ ಮತ್ತು ಹೊಳೆಯ
ನಡುವಿನ ಸಮರವನ್ನು ಚಿತ್ರಿಸಿ.
ಬದುಕನ್ನು ಪ್ರೀತಿಸಿದ ಸಂತ
ಸಂದರ್ಭದ ಪ್ರಶ್ನೆಗಳು:-
Ø ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು.
Ø ಮಗುವೇ ಮೊದಲ ವಿಜ್ಞಾನಿ.
ಒಂದುವಾಕ್ಯದ ಪ್ರಶ್ನೆಗಳು:-
Ø ಭೂಮಿಯಮೇಲಿನ ಮೊದಲ ವಿಜ್ಞಾನಿ ಯಾರು?
Ø ವಿಜ್ಞಾನದ ಅಡಿಪಾಯ ಯಾವುದು?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಕಲಾಂ ಅವರ ಬದುಕಿನ ಮಂತ್ರ ಯಾವುದು?
Ø ಕಲಾಂ ಆತ್ಮಕತೆ ಬರೆದುದು ಏತಕ್ಕಾಗಿ?
Ø ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿಮಂತ್ರ ಯಾವುದು?
ತಿರುಳ್ಗನ್ನಡದ ಬೆಳ್ನುಡಿ
ಸಂದರ್ಭದ ಪ್ರಶ್ನೆಗಳು:-
Ø ಕನ್ನಡಂ ಕತ್ತುರಿಯಲ್ತೆ.
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಸಂಸ್ಕೃತ ಕನ್ನಡಗಳು ಸೇರಿದರೆ ಹೇಗೆ ಸೊಗಯಿಸುತ್ತದೆ?
Ø ಮನೋರಮೆ ಮುದ್ದಣನನ್ನು ಹೇಗೆ ಉಪಚರಿಸಿದಳು?
ಐದಾರುವಾಕ್ಯದ ಪ್ರಶ್ನೆಗಳು:-
Ø ಮುದ್ದಣ – ಮನೋರಮೆಯರ ಸಂವಾದದ ಸ್ವಾರಸ್ಯವನ್ನು ವಿವರಿಸಿ?
ಹಳ್ಳಿಯ ಚಹಾ ಹೋಟೆಲುಗಳು
ಒಂದುವಾಕ್ಯದ ಪ್ರಶ್ನೆಗಳು:-
Ø ಕಲಿಯುಗದ ಅಮೃತ ಯಾವುದು?
Ø ಬಾಯಿ ಚಪಲ ಯಾರಿಗೆ ಜಾಸ್ತಿ ಇರುತ್ತದೆ?
ಎರಡು-ಮೂರುವಾಕ್ಯದ ಪ್ರಶ್ನೆಗಳು:-
Ø ಭಾವೈಕ್ಯತೆ ಈ ದೇಶದಲ್ಲಿ ಎಲ್ಲಿದೆ?
Ø ಪಟ್ಟಣದ ಹೊಟೆಲಿನ ಕಟ್ಟಡ ಹೇಗಿದೆ?
ಐದಾರುವಾಕ್ಯದ ಪ್ರಶ್ನೆಗಳು:-
Ø ಹಳ್ಳಿಯ ಚಹಾ ಅಂಗಡಿಯನ್ನು ಲೇಖಕರು ಹೇಗೆ ಪರಿಚಯಿಸಿದ್ದಾರೆ?